“ಸಮರ್ಪಣಾ ಭಾವನೆಯಿಂದ ಕೆಲಸವನ್ನು ಮಾಡಿದ್ದಲ್ಲಿ ಯಶಸ್ಸನ್ನು ಸಾಧಿಸಬಹುದು” – ಶ್ರೀ ಪೂರಣ್ವರ್ಮ
ಸರ್ಪಮಣಾ ಭಾವನೆಯಿಂದ ರ್ತ್ತು ಕತ್ಮವಯ ನಿಷ್ೆೆಯಿಂದ ನನನದೆೀ ಕೆಲಸ ಎಿಂದತ ಪರಿಗಣಿಸಿಕೊಿಂಡತ ಕೆಲಸವನತನ ಮಾಡಬೆೀಕತ ನಿರ್ಮ ಕಲಿಕೆ ನಿರಿಂತ್ರವಾಗಿರಲಿ, ತ್ಿಂತ್ರಜ್ಞಾನವು ಅಭಿವೃದ್ಧಿಯಾಗತವಾಗ ಅದನತನ ಅಳವಳಿಸಿಕೊಳಳುವ ಪರಯತ್ನ ಮಾಡಿ ಜೊತೆಗೆ ಸೃಜನಶ್ೀಲತೆಯನತನ ಬೆಳೆಸಿಕೊಳಿು ಎಿಂದತ ಎಸ .ಡಿ.ಎಮ . ಮಾಹಿತಿ ತ್ಿಂತ್ರಜ್ಞಾನ ವಿಭಾಗದ ರ್ತಖ್ಯ ಕಾಯಮನಿವಮಣಾಧಿಕಾರಿಯಾದ ಶ್ರೀ ಪೂರಣ ವರ್ಮರವರತ ಅಭಿಪ್ಾರಯ ಪಟ್ಟರತ. ಅವರತ ಉಜಿರೆಯ ರತಡ ಸೆಟ ಸಿಂಸೆೆಯಲಿಿ ಸಿಸಿ ಕಾಯರ್ರಾ ಅಳವಡಿಸತವಿಕೆ ರ್ತ್ತು ಕಿಂಪೂಯಟ್ರ ಡಿಟಿಪಿ ತ್ರಬೆೀತಿಗಳ ಸಮಾರೊೀಪ ಸಮಾರಿಂಭದಲಿಿ ರ್ತಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತ್ನಾಡಿ ಶ್ಭಿರಾಥಿಮಗಳಿಗೆ ಪರಮಾಣ ಪತ್ರ ವಿತ್ರಿಸಿದರತ. ಈ ಕಾಯಮಕರರ್ದಲಿಿ ರತಡ ಸೆಟ ಸಿಂಸೆೆಗಳ ಕಾಯಮನಿವಾಮಹಕ ನಿದೆೀಮಶಕರಾದ ಶ್ರೀ ಗಿರಿಧರ ಕಲ್ಾಿಪತರರವರತ ಅಧಯಕ್ಷ ಸಾೆನ ವಹಿಸಿದದರತ, ಸಿಂಸೆೆಯ ನಿದೆೀಮಶಕರಾದ ಶ್ರೀ ಎಮ. ಸತರೆೀಶ ರವರತ ಅತಿಥಿಗಳನತನ ಸಾಾಗತಿಸಿ ತ್ರಬೆೀತಿಯ ಹಿನೊನೀಟ್ವನತನ ನಿೀಡಿದರತ. ಹಿರಿಯ ಉಪನಾಯಸಕರಾದ ಉಪನಾಯಸಕರಾದ ಶ್ರೀ ಅಬ್ರಹಾಿಂ ಜೆೀಮಸ ರವರತ ಕಾಯಮಕರರ್ ನಿವಮಹಿಸಿದರೆ, ಹಿರಿಯ ಉಪನಾಯಸಕಿ ಶ್ರೀರ್ತಿ ಅನಸೂಯರವರತ ಧನಯವಾದವಿತ್ುರತ. ಕೆಲವು ಶ್ಭಿರಾಥಿಮಗಳಳ ಅನಿಸಿಕೆಯನತನ ವಯಕುಪಡಿಸಿದರತ. ಈ ಕಾಯಮಕರರ್ಗಳಲಿಿ ಸಿಸಿ ಕಾಯರ್ರಾ ಅಳವಡಿಸತವಿಕೆ ರ್ತ್ತು ಕಿಂಪೂಯಟ್ರ ಡಿಟಿಪಿ ತ್ರಬೆೀತಿಗಳ ಒಟ್ತಟ ೩೩ ಶ್ಭಿರಾಥಿಮಗಳಳ ಭಾಗವಹಿಸಿದರತ.